* ಮಾರ್ಗದ ಕಡೆಗೆ ಗಮನವೇ ಜೀವನದ ಒಂದು ಪರಮ ರಹಸ್ಯ
* ಉತ್ತಮ ಗ್ರಂಥಗಳು ಒಳ್ಳೆಯ ಸಂಗಾತಿ
* ಇದೆ ಎಂದುಕೊಳ್ಳಿ ಇಲ್ಲ ಎಂದುಕೊಳ್ಳಬೇಡಿ
* ಯಾರಿಗೂ ಯಾವಾಗಲೂ ನೋವನ್ನುಂಟುಮಾಡದವನೇ ಸಭ್ಯನು.
* ನಿನಗೆ ಫಲಕೊಡಬಲ್ಲ ಒಂದು ಒಳ್ಳೆಯ ಅಭಿಪ್ರಾಯವಿದೆ. ಅದು ನಿನ್ನದೆ
* ಆತ್ಮ ಪರಿಶುದ್ದವಾಗಿದ್ದಲ್ಲಿ ಕ್ಷುಲ್ಲಕರು ಯಾವ ಮಾತನ್ನು ಆಡಿದಲ್ಲೂ ಭಯವಿಲ್ಲ
*ಅನೇಕರು ಜೀವನದ ಅರ್ಧವನ್ನು ಉಳಿದ ಸಂಕಟವನ್ನು ಹೆಚ್ಹಿಸುವುದರಲ್ಲಿ ಕಳೆಯುತ್ತಾರೆ
* ಎಲ್ಲರನ್ನು ನಂಬುವುದು ಅಥವಾ ಯಾರನ್ನೂ ನಂಬದಿರುವುದು ತಪ್ಪು
Saturday, January 17, 2009
Subscribe to:
Post Comments (Atom)
No comments:
Post a Comment